Friday, August 29, 2008

ಮಿಜಾರ್ ಅಣ್ಣಪ್ಪ ಅವರಿಗೆ ಮೂಡಬಿದ್ರೆಯಲ್ಲಿ ಸನ್ಮಾನ


ಎಲ್ ಐ ಸಿ ಪ್ರತಿನಿಧಿ ಕಾರ್ಯಲಯದಲ್ಲಿ ಪ್ರತಿನಿಧಿ ವೈ ಯಶವಂತ್ ಕಾಮತ್ ಅವರ ವತಿಯಿಂದ ಹಿರಿಯ ಯಕ್ಖ್ಹಗಾನ ಕಲವಿದ ಮಿಜರ್ ಅಣ್ಣಪ್ಪ ಅವರನ್ನು ಹಿರಿಯ ಪತ್ರಕರ್ತ ಹರಿಶ್ಚಂದ್ರ ಹೆಗ್ಡೆ ಅವರು ಸನ್ಮಾನಿಸಿದರು. ವೈ.ಯಶವಂತ ಕಾಮತ್,ವ್.ಕೆ.ವಾಲ್ಪಾಡಿ, ಪಾಂಡುರಂಗ,ನಾರಾಯಣ್,ಶೇಖರ ಅಜೆಕಾರು,ಶ್ರೀ ಕಾಲೇಜು ವಿದ್ಯಾರ್ಠಿ ಸಂಘದ ಅಧ್ಯಕ್ಶ ಶ್ರಾವಣ್ ಮೊದಲಾದವರು ಉಪಸ್ಠಿತರಿದ್ದರು.

No comments: