Friday, July 24, 2009

ಮೂಡಬಿದಿರೆಯಲ್ಲಿ ಯಕ್ಷ ದೇವ ಕಲಾ ಮಿತ್ರ ಮಂಡಳಿ ಆಯೋಜಿಸಿದ್ದ ಹಿಮ್ಮೇಳ ಸ್ಪರ್ದೆಯನ್ನು ಸಾಹಿತಿ ನಾ.ಮೊಗಸಾಲೆ ಉದ್ಘಾಟಿಸಿದರು.




ಮೂಡಬಿದಿರೆಯಲ್ಲಿ ಯಕ್ಷ ದೇವ ಕಲಾ ಮಿತ್ರ ಮಂಡಳಿ ಆಯೋಜಿಸಿದ್ದ ಹಿಮ್ಮೇಳ ಸ್ಪರ್ದೆಯನ್ನು ಸಾಹಿತಿ ನಾ.ಮೊಗಸಾಲೆ ಉದ್ಘಾಟಿಸಿದರು.ಶ್ರೀಪತಿ ಭಟ್ ,ಕುಬನೂರ್ ಶ್ರೀಧರ್ ರಾವ್,ಮುರಳಿಧರ ಭಟ್, ಉಜಿರೆ ಪದ್ಮನಾಭ ಉಪಾಧ್ಯ ,ದೇವಾನಂದ ಭಟ್ ,ಮಹಾವೀರ ಪಂಡಿ ಮೊದಲಾವರು ಉಪಸ್ಥಿತರಿದ್ದರು.

No comments: